Sunday, August 12, 2012

ಶ್ರೀ ಕ್ಷೇತ್ರ ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ


1. ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಪವಿತ್ರ ನದಿ ಕುಬ್ಜೆ ಮತ್ತು ನಾಗ ತೀರ್ಥ ಉಕ್ಕಿ ಹರಿದು ಶ್ರೀದೇವಿಯ ಪಾದಗಳನ್ನು ತೊಳೆದ ಕ್ಷಣಗಳು.
ಪ್ರತಿ ವರ್ಷವೂ ಹೀಗೆ ನಡೆಯುತ್ತದೆ.
2. ತೀರ್ಥಸ್ನಾಕ್ಕಾಗಿ ಸೇರಿದ ಸುತ್ತ ಏಳು ಗ್ರಾಮದ ಜನ.
3. ನದಿಯ ನೀರು ದೇವಳದ ಒಳ ಭಾಗವನ್ನು ಪ್ರವೇಶಿಸುವ ಸ್ಥಳ
4. ಉಕ್ಕಿ ಹರಿವ ಕುಬ್ಜೆ . ಪಿ೦ಗಳೆ ಎ೦ಬ ದೇವಲೋಕದ ನರ್ತಕಿ ತನ್ನ ಪಾಪ ಕಳೆಯಲು ಶ್ರೀಕ್ಷೇತ್ರದಲ್ಲಿ ಕುಬ್ಜೆಯಾಗಿ ಹರಿದು, ಪ್ರತಿ ವರ್ಷ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿಯ ಪಾದವನ್ನು ತೊಳೆಯುವಳು ಎ೦ಬ ಪ್ರತೀತಿ ಇದೆ.

No comments:

Post a Comment